ಅಕ್ಕರೆಯ ಕಗು ನೀನು ನಿನ್ನ ಬರವಣಿಗೆ, ನಿನ್ನೆಲ್ಲ ಬದುಕನ್ನು ಅವ್ವ ನೊಂದಿಗೆ ನೋಡುವ ಸೌಭಾಗ್ಯ ನನ್ನದು ನಿನ್ನದು. ಸದಾ ಕಾಡುವ ನಿನ್ನ ಮಗುವಂತ ಮನಸ್ಸು ನನ್ನಲ್ಲಿ ಸಾವಿರಾರು ಆನೆಬಲ ತಂದಿದೆ. ಕೂಡಿ ಕಟ್ಟುವ ಬಾಳಿಸುವ ಕಾಲವೇ ನಮ್ಮತ್ತ ಸರಿದು ಬಂದಿದೆ. ಮಾಮೂಲಿ ಗಾಂಧಿ ನಾಡಿನೆಲ್ಲೆಡೆ ಪಸರಿಸಲಿ. ಯುನಿವರ್ಸಿಟಿ, ಅಕಾಡೆಮಿ ಉಪನ್ಯಾಸ ಗಳೆಲ್ಲ ಕೆ.ಎಚ್.ರಂಗನಾಥ್, ಎಚ್.ಜಿ.ಗೋವಿಂದೇಗೌಡ, ಸ.ರಘುನಾಥ, ಕೊಟಗನಹಳ್ಳಿ ರಾಮಯ್ಯ, ಜೆನ್ನಿ, ಮಹಂತೇಶ ನವಕಲ್, ರಂಜಾನ್ ದರ್ಗಾ, ಜೆಸ್ಟಿಸ್. ನಾಗಮೋಹನ್ ದಾಸ್, ಬಾಲೆನಹಳ್ಳಿ ನರಸಿಂಹಮೂರ್ತಿ, ಎಂ,ಎಸ್,ಜಹಂಗೀರ್, ಸೂಫಿ ಸೈಂಟಿಸ್ಟ್. ವಿ.ಟಿ.ಪದ್ಮನಾಭ, ಎಸ್.ದಿವಾಕರ್, ವಸುಧೇಂದ್ರ, ವಿ.ಆರ್,ಕಾರ್ಪೆ೦ಟರ- ಇನ್ನೂ ಅನೇಕಾನೇಕ ಮಂದಿಯನ್ನು ಕಂಡು ಅ ನಿಜವಾದ ಕಲೆಯನ್ನು ಕಾಣಬೇಕಾಗಿದೆ. ಆಗ ಅವಕ್ಕೆ ವಸ್ತುಗಳ ಹಿಂಬಾಲಿಸುವ ಗುಣ ಕಾಣೆಯಾಗಿ ಘನ ಕಾಣುವುದು. ನಿನ್ನೆ ರಾತ್ರಿಯಿಂದ ಒಂದು ಜೀವ ಮತ್ತೆ ಮತ್ತೆ ಕಾಡುತ್ತಿದೆ, ಯಾಕೆ ಗೊತ್ತ ಬರೀ ಬಿಟ್ಟಿ ಉಪದೇಶಗಳನ್ನು ಕೊಡುವ ಬರೆಯುವ ಮಹಾನ್ ಕವಿಗಳು, ಕಥೆಗಾರರು, ನಾಟಕಕಾರರ ಬರಿದಾದ ಬೋಳಿಸುವ ಬದುಕ ಕಂಡು ನೊಂದ ಬೆಂದ ನನ್ನ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು, ಬದುಕ ಕಟ್ಟಿಕೊಳ್ಳಲು ಹೆಣಗುತ್ತಿದ್ದ, ಕೊರಗುತ್ತಿದ್ದ ಬೇಸತ್ತು ಅಳುತಿದ್ದ ಆ ಕೇರಿ ಹುಡುಗನಿಗೆ ಬದುಕ ಕಟ್ಟಿಕೊಡಲು ಮುಂದೆಬಂದ ತಾಯ್ತನದ ಅತುಕೊಳ್ಳುವ ಜೀವ ವಸುಧೇಂದ್ರನ ಪ್ರೀತಿ, ಕಾಳಜಿ, ನನಗೆ ನನ್ನವ್ವ ಸಿಕ್ಕಿದಂತಾಗಿದೆ. ಇಷ್ಟು ಸಾಕು. ಮುಂದೆ…
-ನಾಗತಿಹಳ್ಳಿ ರಮೇಶ.
2 comments
Comments feed for this article
February 11, 2009 at 7:57 am
subramani
nice
March 3, 2009 at 5:13 pm
ನಾಗತಿಹಳ್ಳಿ ರಮೇಶ
ಅಕ್ಕರೆಯ ಕಗು ನೀನು ನಿನ್ನ ಬರವಣಿಗೆ, ನಿನ್ನೆಲ್ಲ ಬದುಕನ್ನು ಅವ್ವ ನೊಂದಿಗೆ ನೋಡುವ ಸೌಭಾಗ್ಯ ನನ್ನದು ನಿನ್ನದು. ಸದಾ ಕಾಡುವ ನಿನ್ನ ಮಗುವಂತ ಮನಸ್ಸು ನನ್ನಲ್ಲಿ ಸಾವಿರಾರು ಆನೆಬಲ ತಂದಿದೆ. ಕೂಡಿ ಕಟ್ಟುವ ಬಾಳಿಸುವ ಕಾಲವೇ ನಮ್ಮತ್ತ ಸರಿದು ಬಂದಿದೆ. ಮಾಮೂಲಿ ಗಾಂಧಿ ನಾಡಿನೆಲ್ಲೆಡೆ ಪಸರಿಸಲಿ. ಯುನಿವರ್ಸಿಟಿ, ಅಕಾಡೆಮಿ ಉಪನ್ಯಾಸ ಗಳೆಲ್ಲ ಕೆ.ಎಚ್.ರಂಗನಾಥ್, ಎಚ್.ಜಿ.ಗೋವಿಂದೇಗೌಡ, ಸ.ರಘುನಾಥ, ಕೊಟಗನಹಳ್ಳಿ ರಾಮಯ್ಯ, ಜೆನ್ನಿ, ಮಹಂತೇಶ ನವಕಲ್, ರಂಜಾನ್ ದರ್ಗಾ, ಜೆಸ್ಟಿಸ್. ನಾಗಮೋಹನ್ ದಾಸ್, ಬಾಲೆನಹಳ್ಳಿ ನರಸಿಂಹಮೂರ್ತಿ, ಎಂ,ಎಸ್,ಜಹಂಗೀರ್, ಸೂಫಿ ಸೈಂಟಿಸ್ಟ್. ವಿ.ಟಿ.ಪದ್ಮನಾಭ, ಎಸ್.ದಿವಾಕರ್, ವಸುಧೇಂದ್ರ, ವಿ.ಆರ್,ಕಾರ್ಪೆ೦ಟರ- ಇನ್ನೂ ಅನೇಕಾನೇಕ ಮಂದಿಯನ್ನು ಕಂಡು ಅ ನಿಜವಾದ ಕಲೆಯನ್ನು ಕಾಣಬೇಕಾಗಿದೆ. ಆಗ ಅವಕ್ಕೆ ವಸ್ತುಗಳ ಹಿಂಬಾಲಿಸುವ ಗುಣ ಕಾಣೆಯಾಗಿ ಘನ ಕಾಣುವುದು. ನಿನ್ನೆ ರಾತ್ರಿಯಿಂದ ಒಂದು ಜೀವ ಮತ್ತೆ ಮತ್ತೆ ಕಾಡುತ್ತಿದೆ, ಯಾಕೆ ಗೊತ್ತ ಬರೀ ಬಿಟ್ಟಿ ಉಪದೇಶಗಳನ್ನು ಕೊಡುವ ಬರೆಯುವ ಮಹಾನ್ ಕವಿಗಳು, ಕಥೆಗಾರರು, ನಾಟಕಕಾರರ ಬರಿದಾದ ಬೋಳಿಸುವ ಬದುಕ ಕಂಡು ನೊಂದ ಬೆಂದ ನನ್ನ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು, ಬದುಕ ಕಟ್ಟಿಕೊಳ್ಳಲು ಹೆಣಗುತ್ತಿದ್ದ, ಕೊರಗುತ್ತಿದ್ದ ಬೇಸತ್ತು ಅಳುತಿದ್ದ ಆ ಕೇರಿ ಹುಡುಗನಿಗೆ ಬದುಕ ಕಟ್ಟಿಕೊಡಲು ಮುಂದೆಬಂದ ತಾಯ್ತನದ ಅತುಕೊಳ್ಳುವ ಜೀವ ವಸುಧೇಂದ್ರನ ಪ್ರೀತಿ, ಕಾಳಜಿ, ನನಗೆ ನನ್ನವ್ವ ಸಿಕ್ಕಿದಂತಾಗಿದೆ. ಇಷ್ಟು ಸಾಕು. ಮುಂದೆ…
-ನಾಗತಿಹಳ್ಳಿ ರಮೇಶ.