You are currently browsing the category archive for the 'ಕಂಡವರು' category.

ದೃಶ್ಯ ಮಾಧ್ಯಮ ಅಕ್ಷರಗಳಂತಲ್ಲ. ಅದನ್ನು ಪಳಗಿಸಿ ನಮ್ಮದಾಗಿಸಿಕೊಳ್ಳುವುದು ಮುಖ್ಯ. ಎಲ್ಲರಿಗೂ ಅದು ಒಲಿಯುವುದಿಲ್ಲ. ಕ್ಯಾಮರಾ ಹಿಡಿದ ಮಾತ್ರಕ್ಕೆ ಎಲ್ಲವೂ ಕೃತಿಗಳಾಗುವುದಿಲ್ಲ. ಒಂದು ದೃಶ್ಯ ಹತ್ತು ಕಥೆ ಹೇಳುವ ಶಕ್ತಿ ಹೊಂದಿರುತ್ತದೆ ಎಂಬುದನ್ನು ಮನಗಂಡವನು ಮಾತ್ರ ಉತ್ತಮ “ಚಿತ್ರಪಟು” ಆಗಬಲ್ಲ. ಪತ್ರಕರ್ತ, ಕವಿ ನಾಗತಿಹಳ್ಳಿ ರಮೇಶ್ ಅಂಥ ಚಿತ್ರಪಟು. ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ  ಛೋಟಾ ಸಿನಿಮಾಗಳೇ “ಬೇರುಗಳತ್ತ”. ಎನ್ ಸ್ಕ್ವೇರ್ ಪ್ರೊಡಕ್ಷನ್ಸ್ ಈ ಪುಟಾಣಿ ಸಿನಿಮಾಗಳನ್ನು ಹೊರತಂದಿದೆ. ಒಂದರಿಂದ ಮೂರು ನಿಮಿಷಗಳ ಅವಧಿಯಲ್ಲಿ ಇವು  ಮೂಡಿಬಂದಿವೆ.

ಪುಟಗಳು

ಹಗಲಿರುಳು…

December 2009
M T W T F S S
« Nov    
 123456
78910111213
14151617181920
21222324252627
28293031  
Watch videos at Vodpod and other videos from this collection.

ಕಿಟಕಿಯಲ್ಲಿ...

  • 3,746 ಹಿಟ್ಸ್

ಪಾಪುಲರ್ ಪೋಸ್ಟು

Flickr Photos

Jasper Aspens - 2

More Photos

ಓನರ್!